ಕಾಳು ಮೆಣಸು ಬೆಳೆಯ ವಿಧಾನ (ಕರ್ನಾಟಕ)
![]() |
Pepper crop representative image |
ಕಾಳು ಮೆಣಸು (Pepper) ಭಾರತದ ಪ್ರಾಚೀನ ಮಸಾಲೆ ಬೆಳೆಗಳಲ್ಲಿ ಒಂದು. ಇದನ್ನು "ಮಸಾಲೆಗಳ ರಾಜ" ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕನ್ನಡ, ಅಖಂಡ ದ.ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಳು ಮೆಣಸನ್ನು ಬೆಳೆಯುತ್ತಾರೆ.
ಬೆಳೆಯಲು ಯೋಗ್ಯ ಪ್ರದೇಶಗಳು
- ಉತ್ತರ ಕನ್ನಡ
- ಕೊಡಗು
- ಚಿಕ್ಕಮಗಳೂರು
- ಹಾಸನ
- ಶಿವಮೊಗ್ಗ
- ದಕ್ಷಿಣ ಕನ್ನಡ
- ಹಾಗೆ ಈಗ ನೀವು ನಿಮ್ಮ ಪ್ರದೇಶದಲ್ಲಿ ಬೆಳಯಲು ಸಾಧ್ಯವೇ ಎಂಬುದನ್ನ ನೋಡಬೇಕು.
ಬೆಳೆಯ ವೆಚ್ಚ (ಪ್ರತಿ ಎಕರೆಗೆ)
ವಸ್ತು | ವೆಚ್ಚ (₹) |
---|---|
ಸಸಿಗಳು | 15,000 |
ಎರೆಮಣ್ಣು/ಗೊಬ್ಬರ | 8,000 |
ನೀರಾವರಿ | 5,000 |
ಶ್ರಮ ವೆಚ್ಚ | 12,000 |
ಇತರೆ | 5,000 |
ಒಟ್ಟು | 45,000 |
ಉತ್ಪಾದನೆ ಮತ್ತು ಆದಾಯ
ವರ್ಷ | ಉತ್ಪಾದನೆ (ಕೆಜಿ/ಎಕರೆ) | ಬೆಲೆ (₹/ಕೆಜಿ) | ಒಟ್ಟು ಆದಾಯ |
---|---|---|---|
1ನೇ ವರ್ಷ | 150 | 600+ | 90,000 |
2ನೇ ವರ್ಷ | 300 | 600+ | 1,80,000 |
3ನೇ ವರ್ಷ ನಂತರ | 1000+ | 600+ | 6,00,000+ |
ಬೆಳೆಯ ವಿಧಾನ
![]() |
Pepper crop illustrated image |
ಮಣ್ಣು ಮತ್ತು ಹವಾಮಾನ
ಪಿಪ್ಪಲಿ ಬೆಳೆಗೆ ಫಲವತ್ತಾದ, ನೀರು ಚೆನ್ನಾಗಿ ಬಸಿದು ಹೋಗುವ ಕೆಂಪು ಮಣ್ಣು ಉತ್ತಮ. 10°C ರಿಂದ 40°C ತಾಪಮಾನ ಸಹಿಷ್ಣು. ಜಾಸ್ತಿ ಒದ್ದೆಯ ಮಾತಾವರಣ ಇದ್ದರೆ, ನೀರು ನಿಲ್ಲುವ ಸ್ಥಳವಾದರೆ ಕಾಳುಮೆಣಸಿನ ಬಳ್ಳಿ ಕೊಳೆಯುವುದು ನಿಷ್ಚಿತ. ಹಾಗಾಗಿ ನೀರು ನಿಲ್ಲದಂತೆ ಕಾಪಾಡುವುದು ಬಹು ಮುಖ್ಯ. ಬಹುಶಃ ಬಯಲು ಸೀಮೆಯಲ್ಲಿ ಕಾಳುಮೆಣಸಿನ ಬಳ್ಳಿ ಬೆಳೆಸುವ ಪ್ರಯೋಗ ನಡೆಯಲು ಶುರುವಾಗಿದೆ.
ನಾಟಿ ವಿಧಾನ
- ಏಪ್ರಿಲ್-ಮೇ ತಿಂಗಳು ನಾಟಿ ಮಾಡುವುದು ಉತ್ತಮ
- 3x3 ಮೀಟರ್ ಅಂತರದಲ್ಲಿ ನಾಟಿ ಮಾಡಿ
- ನೆರಳು ಕೊಡುವ ಮರಗಳನ್ನು ಮೊದಲು ನೆಟ್ಟುಕೊಳ್ಳಿ
- ಇನ್ನೂ ನೀವು ತಿಳಿದುಕೊಳ್ಳುವ ವಿಷಯ ಬಹಳ ಇದೆ, ನಮ್ಮ ಸಲಹೆಗಾರರನ್ನ ಸಂಪರ್ಕಿಸಿ
ಸಂಪರ್ಕ ಸಂಖ್ಯೆಗಳು
- ಶ್ರೀ ಗಣಪತಿ ಹೆಬ್ಬಾರ, ಯಲ್ಲಾಪುರ, ಬೆಳೆಗಾರರು - 9481946177
- ಶ್ರೀ ಕೃಷ್ಣಾನಂದ ಪಟಗಾರ, ಮಿರ್ಜಾನ, ಕಾಳುಮೆಣಸಿನ ಬೆಳೆ ಸಲಹೆಗಾರರು - 9741572681
ಭವಿಷ್ಯದ ಸಾಧ್ಯತೆಗಳು
ಕಾಳುಮೆಣಸಿನ ಬೆಳೆಯಲ್ಲಿ ಭವಿಷ್ಯ ಬಹಳ ಉಜ್ವಲವಾಗಿದೆ. ಜಾಗತಿಕ ಬೇಡಿಕೆ ವರ್ಷವರ್ಷಕ್ಕೆ ಹೆಚ್ಚುತ್ತಿದೆ. ಸಾವಯವ ಬೆಳೆಗೆ ಪ್ರಪಂಚದಾದ್ಯಂತ ಉತ್ತಮ ಮಾರುಕಟ್ಟೆ ಲಭ್ಯವಿದೆ.
ಸೂಚನೆ: ತಕ್ಷಣಕ್ಕೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳೀಯ ಕೃಷಿ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಿ.
ಇನ್ನೂ ಯಾವ ಬೆಳೆಗೆ ಸಲಹೆ ಬೇಕು ತಿಳಿಸಿ
ಧನ್ಯವಾದಗಳು